Bhagavad Gītā (Kashmirian recension)· 1.32 / 47

Bhagavad Gītā (Kashmirian recension)1.32

1.32
न च श्रेयोऽनुपश्यामि हत्वा स्वजनमाहवे । न काङ्क्षे विजयं कृष्ण ! न च राज्यं सुखानि च ॥ १-३२ ॥
na ca śreyo'nupaśyāmi hatvā svajanamāhave | na kāṅkṣe vijayaṃ kṛṣṇa ! na ca rājyaṃ sukhāni ca || 1-32 ||
— ಯಾವ ಶ್ರೇಯಸ್ಸನ್ನೂ ಕಾಣುತ್ತಿಲ್ಲ ; — ಯುದ್ಧದಲ್ಲಿ ಸ್ವಜನರನ್ನು ಕೊಂದು ; — ವಿಜಯವನ್ನು ಬಯಸುವುದಿಲ್ಲ ; — ಎಲೈ ಕೃಷ್ಣ ; — ರಾಜ್ಯವನ್ನಾಗಲೀ ಸುಖಗಳನ್ನಾಗಲೀ ಬಯಸುವುದಿಲ್ಲ

ಎಲೈ ಕೃಷ್ಣ, ಯುದ್ಧದಲ್ಲಿ ಸ್ವಜನರನ್ನು ಕೊಂದು ಯಾವ ಶ್ರೇಯಸ್ಸನ್ನೂ ನಾನು ಕಾಣುತ್ತಿಲ್ಲ; ವಿಜಯವನ್ನಾಗಲೀ, ರಾಜ್ಯವನ್ನಾಗಲೀ, ಸುಖಗಳನ್ನಾಗಲೀ ನಾನು ಬಯಸುತ್ತಿಲ್ಲ.