Bhagavad Gītā (Kashmirian recension)4.23
गतसङ्गस्य मुक्तस्य ज्ञानावस्थितचेतसः ।
यज्ञायारभतः कर्म समग्रं प्रविलीयते ॥
४-२३ ॥
gatasaṅgasya muktasya jñānāvasthitacetasaḥ |
yajñāyārabhataḥ karma samagraṃ pravilīyate ||
4-23 ||
— ಆಸಕ್ತಿ ಕಳೆದುಕೊಂಡವನ, ಮುಕ್ತನ ; — ಜ್ಞಾನದಲ್ಲಿ ನೆಲೆಗೊಂಡ ಚಿತ್ತವುಳ್ಳವನ ; — ಯಜ್ಞಕ್ಕಾಗಿ ಆಚರಿಸುವವನ ಕರ್ಮ ; — ಸಮಗ್ರವಾಗಿ ಪ್ರವಿಲೀನವಾಗುತ್ತದೆ ಆಸಕ್ತಿಯನ್ನು ಕಳೆದುಕೊಂಡ, ಮುಕ್ತನಾದ, ಜ್ಞಾನದಲ್ಲಿ ನೆಲೆಗೊಂಡ ಚಿತ್ತವುಳ್ಳ, ಯಜ್ಞಕ್ಕಾಗಿ ಆಚರಿಸುವವನ ಕರ್ಮವು ಸಮಗ್ರವಾಗಿ ಪ್ರವಿಲೀನವಾಗುತ್ತದೆ.