न बुद्धिभेदं जनयेदज्ञानां कर्मसङ्गिनाम् ।
जोषयेत् सर्वकर्माणि विद्वान्युक्तः समाचरन् ॥
३-२६ ॥
na buddhibhedaṃ janayedajñānāṃ karmasaṅginām |
joṣayet sarvakarmāṇi vidvānyuktaḥ samācaran ||
3-26 ||
ಕರ್ಮಾಸಕ್ತರಾದ ಅಜ್ಞಾನಿಗಳ ಬುದ್ಧಿಯಲ್ಲಿ ಭೇದವನ್ನು (ಗೊಂದಲವನ್ನು) ಹುಟ್ಟಿಸಬಾರದು; ಯುಕ್ತನಾದ ವಿದ್ವಾಂಸನು ತಾನೇ ಕರ್ಮಗಳನ್ನು ಆಚರಿಸುತ್ತಾ ಅವರನ್ನು ಸಮಸ್ತ ಕರ್ಮಗಳಲ್ಲಿ ಪ್ರೇರೇಪಿಸಬೇಕು.