Bhagavad Gītā (Kashmirian recension)· 1.36 / 47

Bhagavad Gītā (Kashmirian recension)1.36

1.36
निहत्य धार्तराष्ट्रान्नः का प्रीतिः स्याज्जनार्दन ! ॥ १-३६ ॥
nihatya dhārtarāṣṭrānnaḥ kā prītiḥ syājjanārdana ! || 1-36 ||
— ಧಾರ್ತರಾಷ್ಟ್ರರನ್ನು ಕೊಂದು ; — ನಮಗೆ ; — ಯಾವ ಪ್ರೀತಿ (ಸಂತೋಷ) ದೊರೆಯುವುದು ; — ಎಲೈ ಜನಾರ್ದನ

ಮೂರು ಲೋಕಗಳ ರಾಜ್ಯಕ್ಕಾಗಿಯೂ ಇಲ್ಲ, ಭೂಮಿಗಾಗಿ ಮಾತ್ರವೇ ಎಲ್ಲಿಯದು! ಎಲೈ ಜನಾರ್ದನ, ಧಾರ್ತರಾಷ್ಟ್ರರನ್ನು ಕೊಂದು ನಮಗೆ ಯಾವ ಪ್ರೀತಿ (ಸಂತೋಷ) ದೊರೆಯುವುದು?