Bhagavad Gītā (Kashmirian recension)16.3
तेजः क्षमा धृतिस्तुष्टिरद्रोहो नातिमानिता ।
भवन्ति सम्पदं दैवीमभिजातस्य भारत ॥
१६-३ ॥
tejaḥ kṣamā dhṛtistuṣṭiradroho nātimānitā |
bhavanti sampadaṃ daivīmabhijātasya bhārata ||
16-3 ||
— ತೇಜಸ್ಸು, ಕ್ಷಮೆ, ಧೃತಿ, ತುಷ್ಟಿ ; — ಅದ್ರೋಹ ಮತ್ತು ಅತಿಮಾನವಿಲ್ಲದಿರುವಿಕೆ ; — ದೈವೀ ಸಂಪತ್ತಿಗೆ ಇರುತ್ತವೆ ; — ಜನಿಸಿದವನಿಗೆ, ಎಲೈ ಭಾರತ ತೇಜಸ್ಸು, ಕ್ಷಮೆ, ಧೃತಿ, ತುಷ್ಟಿ, ಅದ್ರೋಹ, ಅತಿಮಾನವಿಲ್ಲದಿರುವಿಕೆ — ಎಲೈ ಭಾರತ, ಇವು ದೈವೀ ಸಂಪತ್ತಿಗೆ ಜನಿಸಿದವನಿಗೆ (ಇರುತ್ತವೆ).