Bhagavad Gītā (Kashmirian recension)15.20
इति गुह्यतमं शास्त्रमिदमुक्तं मयानघ ।
एतद्बुद्ध्वा बुद्धिमान्स्यात्कृतकृत्यश्च भारत ॥
१५-२० ॥
iti guhyatamaṃ śāstramidamuktaṃ mayānagha |
etadbuddhvā buddhimānsyātkṛtakṛtyaśca bhārata ||
15-20 ||
— ಹೀಗೆ ಈ ಗುಹ್ಯತಮವಾದ ಶಾಸ್ತ್ರವನ್ನು ; — ನಾನು ಹೇಳಿದ್ದೇನೆ, ಎಲೈ ಅನಘ ; — ಇದನ್ನು ಅರಿತು ಬುದ್ಧಿಮಾನನಾಗುತ್ತಾನೆ ; — ಮತ್ತು ಕೃತಕೃತ್ಯನಾಗುತ್ತಾನೆ, ಎಲೈ ಭಾರತ ಎಲೈ ಅನಘ, ಹೀಗೆ ಈ ಗುಹ್ಯತಮವಾದ ಶಾಸ್ತ್ರವನ್ನು ನಾನು ಹೇಳಿದ್ದೇನೆ; ಎಲೈ ಭಾರತ, ಇದನ್ನು ಅರಿತು ಮನುಷ್ಯನು ಬುದ್ಧಿಮಾನನೂ ಕೃತಕೃತ್ಯನೂ ಆಗುತ್ತಾನೆ.